ಎಲ್ಲಿಯವರೆಗೆ "ಸಿರಿಗನ್ನಡಂ ಗೆಲ್ಗೆ" ಎನ್ನುವ ಮಾತು ನೂರಕ್ಕೆ ನೂರರಷ್ಟು ಸತ್ಯವಾಗುವುದಿಲ್ಲವೋ ಅಲ್ಲಿಯವರೆಗೆ ಈ ನನ್ನ "ಸಿರಿಗನ್ನಡಂ ಗಲ್ಲಿಗೆ' ಬ್ಲಾಗ್ ಬದುಕಿರುತ್ತದೆ.. ಆದಷ್ಟು ಬೇಗ ಇದು ಮುಚ್ಚಲಿ ಎಂಬ ಹಾರೈಕೆಯೊಂದಿಗೆ...
Friday, July 23, 2010
ದಾರಿ ತಪ್ಪಿದ ಮಗ !
ಇಲ್ಲಾರೋ ದಾರಿ ತಪ್ಪಿದ ಮಗ ಚಿತ್ರದಿಂದ ಪ್ರೇರಿತರಾಗಿ, ಬೇರೆಯವರಿಗೂ ದಾರಿ ತಪ್ಪಿಸುತ್ತಿದ್ದಾರೆ ! ಚಿನ್ಹೆ ನೋಡಿ ಬಲಕ್ಕೆ ಹೋಗಬೇಕೋ ಅಥವಾ ಸೂಚನೆಯ ಪ್ರಕಾರ ಎಡಗಡೆ ಹೋಗಬೇಕೋ ? ದಾರಿ ಕಾಣದಾಗಿದೆ ರಾಘವೇಂದ್ರನೆ !!! ಕನ್ನಡ ಕಲಿಸಿ (ನಮ್ಮನ್ನು) ಉಳಿಸು ಬಾ ಯೋಗಿವರ್ಯನೆ !!!
lol...should i laugh ???? wats wrongs with our kannadigas...
ReplyDelete