Wednesday, September 22, 2010

ಬಹಿರಂಗ ಶುದ್ಧಿ !


ಅಂದರೆ ಕದ್ದು ಮುಚ್ಚಿ ಮದ್ಯಪಾನ ಮಾಡಬಹುದು ಎಂದು ಬಹಿರಂಗವಾಗೇ ಹೇಳುತ್ತಿದ್ದರೆಯೇ ?

ಕಗ್ಗೊಲೆ !!!


ಇದು ಎಲ್ಲಕ್ಕಿಂತ ದೊಡ್ಡ ಅವಮಾನ.. ಈ ರೋಹಿಣಿ ಪಬ್ಲಿಕೇಷನ್ಸ್ ಅವರಿಗೆ ತಲೆ ಇದೆಯಾ ?!ಇವರಿಗೆ ಕನ್ನಡವೇ ಬಾರದಿರುವಾಗ ಕನ್ನಡದ ಮೂಲಕ ತೆಲುಗು !!! ಇಂಥ ಪುಸ್ತಕಗಳು ಕರ್ನಾಟಕದಲ್ಲಿ ಬಿಡುಗಡೆ ಮಾಡಿದವರು ಯಾರು ?? ಆ ವಿತರಕರನ್ನು ಕರ್ನಾಟಕದಿಂದ ಹೊರಗೆ ತಳ್ಳಿ...

ಕನ್ನಡ ಗೋವಿಂದ ಗೋವಿಂದಾ!!


ತಿರುಪತಿ ತಿರುಮಲ ದೇವಸ್ಥಾನದವರ ಅಮೃತ ಹಸ್ತದಿಂದ ಕನ್ನಡದ ಕೊಲೆ ! ಗೋವಿಂದಾ ಗೋವಿಂದ !!

ದೀರ್ಘ ಬಾಳಿಕೆ !!


ಯಾರ ದೀರ್ಘ ಬಾಳಿಕೆ ಅನ್ನುವುದನ್ನು ತಿಳಿಸಿದ್ದಾರೆ ಒಳ್ಳೆಯದಿತ್ತು ! ಆದರೂ ಈ ಚಿತ್ರ ಸೆರೆಹಿಡಿದವರು ಈ ಸಮಯಕ್ಕೆ ಅಲ್ಲಿಗೆ ಬಂದದ್ದೇ ವಿಚಿತ್ರ !

ಮಂಜೂರಿ !


ಸರ್ಕಾರದಿಂದ ಮಂಜೂರಾಗದ ಕೆಲವು ಆಹಾರ ಪದಾರ್ಥಗಳು !! ಅಂಥವನ್ನು ದಯವಿಟ್ಟು ಇಲ್ಲಿ ಮಂಜೂರಿ ಮಾಡಲಾಗುತ್ತವೆ !

ಇದೇನು ನವ್ಯ ಕಲೆಯೇ ??!!


ಇಲ್ಲೊಬ್ಬ ಚಿತ್ರಕಾರನ ನವ್ಯ ಕಲೆ ನೋಡ್ರಪ್ಪ !! ಆಟಸ !! ಹಾ ಹಾ ಹಾ !!

ತಪ್ಪಿಗೆ ಸರಿಯಾದ ಶಿಕ್ಷೆ !!


ಆಹಾ.... ಇದೆಂಥ ಶಿಕ್ಷೆ !! ಇಲ್ಲಿ ಪಾರ್ಕಿಂಗ್ ಮಾಡಿದವರಿಗೇ ಏರ್ ಬಿಡ್ತಾರೆ !!