ಎಲ್ಲಿಯವರೆಗೆ "ಸಿರಿಗನ್ನಡಂ ಗೆಲ್ಗೆ" ಎನ್ನುವ ಮಾತು ನೂರಕ್ಕೆ ನೂರರಷ್ಟು ಸತ್ಯವಾಗುವುದಿಲ್ಲವೋ ಅಲ್ಲಿಯವರೆಗೆ ಈ ನನ್ನ "ಸಿರಿಗನ್ನಡಂ ಗಲ್ಲಿಗೆ' ಬ್ಲಾಗ್ ಬದುಕಿರುತ್ತದೆ.. ಆದಷ್ಟು ಬೇಗ ಇದು ಮುಚ್ಚಲಿ ಎಂಬ ಹಾರೈಕೆಯೊಂದಿಗೆ...
Wednesday, September 22, 2010
ಕಗ್ಗೊಲೆ !!!
ಇದು ಎಲ್ಲಕ್ಕಿಂತ ದೊಡ್ಡ ಅವಮಾನ.. ಈ ರೋಹಿಣಿ ಪಬ್ಲಿಕೇಷನ್ಸ್ ಅವರಿಗೆ ತಲೆ ಇದೆಯಾ ?!ಇವರಿಗೆ ಕನ್ನಡವೇ ಬಾರದಿರುವಾಗ ಕನ್ನಡದ ಮೂಲಕ ತೆಲುಗು !!! ಇಂಥ ಪುಸ್ತಕಗಳು ಕರ್ನಾಟಕದಲ್ಲಿ ಬಿಡುಗಡೆ ಮಾಡಿದವರು ಯಾರು ?? ಆ ವಿತರಕರನ್ನು ಕರ್ನಾಟಕದಿಂದ ಹೊರಗೆ ತಳ್ಳಿ...
No comments:
Post a Comment