ಎಲ್ಲಿಯವರೆಗೆ "ಸಿರಿಗನ್ನಡಂ ಗೆಲ್ಗೆ" ಎನ್ನುವ ಮಾತು ನೂರಕ್ಕೆ ನೂರರಷ್ಟು ಸತ್ಯವಾಗುವುದಿಲ್ಲವೋ ಅಲ್ಲಿಯವರೆಗೆ ಈ ನನ್ನ "ಸಿರಿಗನ್ನಡಂ ಗಲ್ಲಿಗೆ' ಬ್ಲಾಗ್ ಬದುಕಿರುತ್ತದೆ.. ಆದಷ್ಟು ಬೇಗ ಇದು ಮುಚ್ಚಲಿ ಎಂಬ ಹಾರೈಕೆಯೊಂದಿಗೆ...
Wednesday, October 6, 2010
ಯಾರ ರಸ್ತೆ ?
ಇದು ಮಲ್ಯ ಆಸ್ಪತ್ರೆಯ ಹತ್ತಿರ ಇರುವ ಬಸ್ ನಿಲ್ದಾಣದ ಮೇಲೆ ನಮ್ಮ ಕರ್ನಾಟಕ ಸರ್ಕಾರವೇ ಬರೆಸಿರುವ ಫಲಕ. ಆಸ್ಪತ್ರೆ, ರಸ್ತೆ ಮತ್ತು ಮಲ್ಯ ಪರಿವಾರದ ಹೆಸರು ಬದಲಾಯಿಸಬೇಕೋ ಅಥವಾ ಇದನ್ನು ಸರಿಪಡಿಸುವರೋ?
No comments:
Post a Comment